tag:blogger.com,1999:blog-5010782252325515504.post4890678752565192169..comments2023-03-23T02:47:08.307-07:00Comments on suddimaatu: ನೆಮ್ಮದಿಯ ನಾಳೆ ನಮ್ಮದಾಗುವುದೇ?suddimaatuhttp://www.blogger.com/profile/12430943385584587723noreply@blogger.comBlogger1125tag:blogger.com,1999:blog-5010782252325515504.post-75362568770654848682008-11-30T23:35:00.000-08:002008-11-30T23:35:00.000-08:00ನಿಜ,ಈ ರೀತಿ ಘಟನೆಗಳು ನಡೆದಾಗ ನಮಗೆ ಸಾಮಾನ್ಯವಾಗಿ ರಾಜಕಾರಣ...ನಿಜ,<BR/>ಈ ರೀತಿ ಘಟನೆಗಳು ನಡೆದಾಗ ನಮಗೆ ಸಾಮಾನ್ಯವಾಗಿ ರಾಜಕಾರಣಿಗಳ ಮೇಲೆ ಆವೇಶ, ಕೋಪ ಉಕ್ಕಿ ಬರುತ್ತದೆ. ಏಕೆಂದರೆ ಅವರೇ ತಾನೇ ನಮ್ಮ ದೇಶವನ್ನು ಅಳುತ್ತಿರುವವರು. ಇಡೀ ದೇಶದಲ್ಲಿ ಯಾವುದೇ ಮೂಲೆಗೆ ಹೋದರೂ ರಾಜಕಾರಣಿಗಳಿಗೆ ಮಾತ್ರ Z category, Y Category ಸೆಕ್ಯುರಿಟಿ. ಆದರೆ ಒಬ್ಬ ಸಾಮಾನ್ಯ ಮನುಷ್ಯನಿಗೆ ಮತ್ತು ವ್ಯವಹಾರಸ್ಥರಿಗೆ ((Businessman) ಏನಿದೆ ಸೆಕ್ಯುರಿಟಿ? ಸಂದೀಪ್ ಉನ್ನೀಕೃಷ್ಣನ್ ಅವರ ತಂದೆಯಂತೆ ಒಬ್ಬರೇ ತಮ್ಮ ಅಕ್ರೋಶವನ್ನು ವ್ಯಕ್ತ ಪಡಿಸಿದರೆ ಸಾಲದು. ಉನ್ನೀಕೃಷ್ಣನ್ ಅಂತೆ ನೂರಾರು ಜನ ತಮ್ಮ ಹತ್ತಿರದ ಸಂಬಂಧಿಗಳನ್ನು ಕಳೆದ ಹಲವಾರು ದಾಳಿಗಳಲ್ಲಿ ಕಳೆದುಕೊಂಡಿದ್ದಾರೆ. ಅವರೆಲ್ಲರೂ ವ್ಯಕ್ತ ಪಡಿಸುವ೦ತಾಗಬೇಕು.<BR/><BR/>ಪ್ರತಿಯೊಂದು ಘಟನೆ ನದೆಡಾಗ ಎಲ್ಲಾ ರಾಜಕಾರಣಿಗಳು ಮತ್ತವರ ರಾಜಕೀಯ ಪಕ್ಷಗಳು ಹೇಳುವುದೆಂದರೆ 'ಈ ದಾಳಿಯು ಹೇಯ ಕೃತ್ಯ, ಈ ದಾಳಿಯನ್ನು ಖಂಡಿಸುತ್ತೇವೆ, ಸ್ಪೋಟದಲ್ಲಿ ಉಗ್ರಗಾಮಿ ಕೈವಾಡವಿದೆ, ..... ಮುಂದೆ ಆಗದಂತೆ ಎಚ್ಚರ ವಹಿಸುತ್ತೇವೆ.... ಎಂಬೆಲ್ಲಾ ಹೇಳುತ್ತಾರೆ. ಆದರೆ ಅಗುವುದೇನು? ಮತ್ತದೇ ದಾಳಿ, ಮತ್ತದೇ ಅಮಾಯಕರ ಹತ್ಯೆ, ನೂರಾರು ದಾಳಿಗಳಿ೦ದ ಪಾಠ ಕಲಿಯದ ರಾಜಕಾರಣಿಗಳು ಮತ್ತವರ ಸರ್ಕಾರಗಳು, ಕಠಿಣ ಉಗ್ರ ನಿಗ್ರಹ ಕಾನೂನು ನಿರ್ಮಿಸಲು ಹೆದರುವ ರಾಜಕೀಯ ಪಕ್ಷಗಳು, ಓಟಿಗಾಗಿ ಧರ್ಮ, ಜಾತಿ ಮತ ಓಲೈಸುವ ರಾಜಕೀಯ ಪಕ್ಷಗಳು, ಪ್ರತಿ ದಾಳಿಯಲ್ಲಿ ಮಡಿಯುವ ಅಮಾಯಕರು ಹಾಗೂ ಪೋಲಿಸ್ ಅಧಿಕಾರಿಗಳ ಬಗ್ಗೆ ನ್ಯಾಯಾಂಗ ತನಿಖೆ ವರ್ಷಾನು ಗಟ್ಟಲೆ ನಡೆಸುವ ಪ್ರಭಾವಿ ರಾಜಕಾರಣಿಗಳು.......<BR/><BR/>ಇದಕ್ಕೆ ಕೊನೆ ಎಲ್ಲಿ???<BR/><BR/>ಚಕ್ರವರ್ತಿAnonymousnoreply@blogger.com