tag:blogger.com,1999:blog-5010782252325515504.post5131419820659034290..comments2023-03-23T02:47:08.307-07:00Comments on suddimaatu: 'ದೆಹಲಿ ನೋಟ'ದ ಕಣ್ಣುಗಳೀಗ ಬೆಂಗಳೂರಿನಲ್ಲಿ...suddimaatuhttp://www.blogger.com/profile/12430943385584587723noreply@blogger.comBlogger7125tag:blogger.com,1999:blog-5010782252325515504.post-8602670374882019222009-07-17T10:50:19.274-07:002009-07-17T10:50:19.274-07:00dinesh nantar dehaliyalli ashtondu olle report mad...dinesh nantar dehaliyalli ashtondu olle report mado journalist yaradru iddara paper irli tv irali? dinesh was the only man....Anonymousnoreply@blogger.comtag:blogger.com,1999:blog-5010782252325515504.post-53934846007426289412009-06-27T00:06:04.164-07:002009-06-27T00:06:04.164-07:00Very rare breed of journalist in the present kanna...Very rare breed of journalist in the present kannada journalism. It requires great amount of interest in current affairs, reading, contacts, cross checking etc. style of writing also very lucid..<br /><br />Ayush Narayan, MangaloreAnonymousnoreply@blogger.comtag:blogger.com,1999:blog-5010782252325515504.post-60720058510943492852009-06-26T05:34:24.127-07:002009-06-26T05:34:24.127-07:00ಪ್ರತಿವಾರ ಏನೇ ತಪ್ಪಿಸಿದರೂ ತಪ್ಪದೇ ಓದುತ್ತಿದ್ದ ಅಂಕಣ ದೆಹ...ಪ್ರತಿವಾರ ಏನೇ ತಪ್ಪಿಸಿದರೂ ತಪ್ಪದೇ ಓದುತ್ತಿದ್ದ ಅಂಕಣ ದೆಹಲಿ ನೋಟ. ಈಗ ಅವರು ಬೆಂಗಳೂರಿಗೆ ಬಂದಿದ್ದಾರೆ ಎಂದರೆ ರಾಜ್ಯ ರಾಜಕೀಯದ ಹೊಸ ಒಳನೋಟ ಸಿಗುತ್ತೆ ಎಂದು ನಿರೀಕ್ಷಿಸಬಹುದು. <br />ಮಹೇಶ್ ಕುಮಾರ್ <br />ಈಟಿವಿ, ಹೈದರಾಬಾದ್Anonymousnoreply@blogger.comtag:blogger.com,1999:blog-5010782252325515504.post-7439838503925303002009-06-08T08:14:02.069-07:002009-06-08T08:14:02.069-07:00You are very right. Dinesh Amin Mattu is the most ...You are very right. Dinesh Amin Mattu is the most promising among the contemporary Kannada journalists. He has an exceptional analytical ability and a thorough understanding of Karnataka, and India to some extent. More than anything, he is not biased. At a time when 'the most popular columnists' in Kannada journalism tried to address the gallery, Dinesh's columns were thoroughly grounded in facts and figures.<br /><br />Yes, Prajavani needs some fresh ideas. Dinesh's arrival at this juncture is most appropriate...Anonymousnoreply@blogger.comtag:blogger.com,1999:blog-5010782252325515504.post-44665907908097294612009-06-08T07:48:29.609-07:002009-06-08T07:48:29.609-07:00ಕೆಲ ಪತ್ರಕರ್ತರಿಂದ ಪತ್ರಿಕಾ ಪರಿಭಾಷೆ ನುಡಿಗಟ್ಟುಗಳು ಮೂಲಾ...ಕೆಲ ಪತ್ರಕರ್ತರಿಂದ ಪತ್ರಿಕಾ ಪರಿಭಾಷೆ ನುಡಿಗಟ್ಟುಗಳು ಮೂಲಾರ್ಥಕ್ಕಿಂತ ಕುಲಗೆಡುವುದು ಹೆಚ್ಚು. ಇದು ವೃತ್ತಿ ಬದುಕಿನ ಅನಿವಾರ್ಯತೆಂದಲೂ ಆಗಬಹುದೇನೋ, ಆದರೆ ಕೆಲ ಸೂಕ್ಷ್ಮ ಪತ್ರಕರ್ತರು ಪತ್ರಿಕಾ ಬರಹವನ್ನು ನೋಡುವ, ಗ್ರ"ಸುವ ತಿಳುವಳಿಕೆಯನ್ನೆ ಬದಲಾಸಿಕೊಳ್ಳಲು ಒತ್ತಾಸುವಂತೆ ಬರೆಯುತ್ತಾರೆ. ಅಂತಹವರ ಸಾಲಿಗೆ ಸೇರಿದವರು ದಿನೇಶ್ ಅ"ನ್ಮಟ್ಟು. ದೆಹಲಿ ನೋಟದ ಮೂಲಕ ಜೋಳದ ಕೂಡ್ಲಿಗಿಯಂತಹ ಪುಟ್ಟ ಊರಲ್ಲಿ ಕುಳಿತು ಭಾರತದ ರಾಜಕಾರಣವನ್ನು ಅದರೆಲ್ಲಾ ಸೂಕ್ಷ್ಮ ಆಯಾಮಗಳೊಂದಿಗೆ ತಿಳಿಯಲು, ಹರಿತವಾಗಿ ಯೋಚಿಸಲು ಸಾಧ್ಯವಾಗಿದ್ದು ಅವರ ಬರಹದಿಂದ. ದೆಹಲಿಂದ ಅವರು ಬೆಂಗಳೂರಿಗೆ ಬಂದಿದ್ದು, ಖುಯೂ ಹೌದು, ಬೇಸರವೂ ಹೌದು. ಖು ಯಾಕೆಂದರೆ ಪತ್ರಿಕೆಗೆ ನಮಗೆ ಇನ್ನಿಷ್ಟು ಹತ್ತಿರವಾಗುತ್ತಾರೆ. ಕರ್ನಾಟಕದ ರಾಜಕಾರಣದ ಬಗ್ಗೆಯೂ ಸೂಕ್ಷ್ಮವಾಗಿ ಯೋಚಿಸಲು ಸಹಾಯವಾಗುತ್ತದೆ. ಬೇಸರವೆಂದರೆ ಭಾರತದ ರಾಜಕಾರಣದ ಬಗ್ಗೆ ಅವರ ಸೂಕ್ಷ್ಮ ಬರಹದಿಂದ ವಂಚಿತರಾಗಿರುವುದು. ಪ್ರಜಾವಾಣಿಗೊಂದು ಹೊಸ ಚೈತನ್ಯವನ್ನು ದೊರಕಿಸಿಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ.<br />- ಅರುಣ ಜೋಳದ್ ಕೂಡ್ಲಿಗಿarunjoladkudliginoreply@blogger.comtag:blogger.com,1999:blog-5010782252325515504.post-66571606238478180212009-06-07T22:30:56.091-07:002009-06-07T22:30:56.091-07:00ಸೂರ್ಯನ ಕುರಿತು ಬರೆದಾಗಲೆಲ್ಲಾ ನನಗೆ ತೀರಾ ಆಪ್ತ ಬರಹ ಎನಿಸ...ಸೂರ್ಯನ ಕುರಿತು ಬರೆದಾಗಲೆಲ್ಲಾ ನನಗೆ ತೀರಾ ಆಪ್ತ ಬರಹ ಎನಿಸುತ್ತದೆ. ಬಳ್ಳಾರಿ ಜಿಲ್ಲೆಯ ಬಿಸಿಲನಾಡಿನಲ್ಲಿ ಇರುವ ನನಗೆ ಸೂರ್ಯ ಅತ್ಯಂತ ಸ"ಪ, ಗೆಳೆಯ. ನೆತ್ತಿಮೇಲೆ ಯಾವಾಗಲೂ ಕುಕ್ಕುತ್ತಾ ನಮ್ಮ ಅಹಂ ಇಳಿಸುವ ಕರುಣಾಮು. <br />ನಮ್ಮ ಜಿಲ್ಲೆಯ ಸಾಮಾನ್ಯ ಜನರು ಸೂರ್ಯನನ್ನು ಎಷ್ಟು ಪ್ರೀತಿಸುತ್ತಾರೆ ಎಂದರೆ ಉರಿಬಿಸಿಲಿನಲ್ಲೂ ತಲೆಯ ಮೇಲೆ ಒಂದು ಕೊಡೆಯನ್ನಾಗಲಿ, ಅಥವಾ ಟೋಪಿ, ಟವೆಲ್ ಯಾವದನ್ನು ಹಾಕದೇ ನೆತ್ತಿ ಕುಕ್ಕಿಸಿಕೊಳ್ಳುತ್ತಾರೆ. ಸೂರ್ಯನಿಗೆ ಸವಾಲು ಹಾಕುವಂತೆ ಉರಿಬಿಸಿಲಿನಲ್ಲಿ ಬಿಸಿ ಬಿಸಿ ಒಗ್ಗರಣೆ, "ರ್ಚಿ ತಿನ್ನುತ್ತಾರೆ. ಚಹ "ರುತ್ತಾರೆ. ಅಪ್ಪಿ ತಪ್ಪಿ ಕೊಲ್ಡ್ರಿಂಕ್ಸ್ ಬೇಡುವುದಿಲ್ಲ. <br />ದೆಹಲಿಯಲ್ಲಿ ಸೂರ್ಯ ಅಧಿಕಾರದ ಸಂಕೇತವಾದರೆ, ನಮ್ಮೂರಲ್ಲಿ ಸೂರ್ಯ ಹೋರಾಟದ ಸಂಕೇತ, ಬದುಕಿನ ಸಂಕೇತ. ಸೂರ್ಯನಿಗೆ ಎದುರುವವರು ಎಲ್ಲಲ್ಲಿಯೋ ಹೆದರಿ ಕುಳಿತುಕೊಳ್ಳುತ್ತಾರೆ. ಎದುರಿಸುವವರು ಸೂರ್ಯನ ಗೆಳೆಯರಾಗುತ್ತಾರೆ. ಕೆಲವರಂತೂ ಬರಿಗಾಲಿನಿಂದಲೇ ಓಡಾಡಿ ಸ್ವತಃ ಸೂರ್ಯನೆ ಬೆಚ್ಚಿ ಬೀಳುವಂತೆ ನೋಡಿಕೊಂಡಿದ್ದಾರೆ. <br />ನಮ್ಮ ಸೂರ್ಯ ಕಲ್ಲುಗುಂಡುಗಳನ್ನು ಪೇರಿಸಿಟ್ಟ ಗುಡ್ಡಗಳನ್ನು ಕಾಸುತ್ತಾ ಹಗಲು ಪಾಳಿ ಮುಗಿಸುವ ಸೂರ್ಯ ರಾತ್ರಿ ನನ್ನ ಕೆಲಸವನ್ನು ನೀವು ಮಾಡಿ ಎಂದು ಬಿಸಿಲಿಗೆ ಕಾದ ಕಲ್ಲುಬಂಡೆಗಳಿಗೆ ಹೇಳುತ್ತಾನೆ. ರಾತ್ರಿಯೆಲ್ಲಾ ಬಿಸಿಗಾಳಿ ಊದುವ ಕಲ್ಲುಬಂಡೆಗಳು ಬೆಳಗಿನ ಜಾವ ತಣ್ಣಗಾಗುವ ಹೊತ್ತಿಗೆ ಸೂರ್ಯ ಮತ್ತೆ ಪ್ರತ್ಯಕ್ಷನಾಗಿ ಅವುಗಳಿಗೆ ಕಾವು ಕೊಡುತ್ತಾನೆ. ನಿಮಗೆ ಇದು ಗೊತ್ತಿರಲಿ, ಇಲ್ಲಿ ಸ್ವಲ್ಪ ತಂಪಾದ ವಾತಾವರಣ ಏರ್ಪಟ್ಟರೆ ಜನ ಸೋಮಾರಿಗಳಂತೆ ಮನೆಯಲ್ಲಿ ಉಳಿಯುತ್ತಾರೆ. ಸೂರ್ಯ ಬಂದು ಕರೆಯುವವರೆಗೆ ಅವರು ಹೊರ ಬರುವುದೇ ಇಲ್ಲ. <br />ಸೂರ್ಯ ಬಂದು ಕರೆದರೆ ಇಲ್ಲ ಎನ್ನಲಾಗುವುದೇ? ದಿನೇಶ್ ಅ"ನಮಟ್ಟು ಅವರ ಬರಹ ಓದಿದ ಮೇಲೆ ಇದೆಲ್ಲಾ ನೆನಪಾತು. 'ಸುದ್ದಿಮಾತು' ಓದಿದ ಮೇಲೆ ಇದೆಲ್ಲಾ ಬರೆಯಬೇಕಾತು. ಬಳ್ಳಾರಿ ಜಿಲ್ಲೆಯ ಸೂರ್ಯ ಹಾಗೂ ನಾನು ಇವರಿಬ್ಬರಿಗೂ ಅಭಿನಂದಿಸುತ್ತೇನೆ. ರೂಪಕದ ಭಾಷೆ, ಸೂಕ್ಷ್ಮ ಸಂವೇದನೆ ಎಲ್ಲಾ ಪತ್ರಕರ್ತರಿಗೂ ದಕ್ಕಲಿ ಎಂದು ಹಾರೈಸುವೆ. <br />- ಪರುಶುರಾಮ ಕಲಾಲ್Anonymousnoreply@blogger.comtag:blogger.com,1999:blog-5010782252325515504.post-81834370214989631732009-06-07T05:10:03.306-07:002009-06-07T05:10:03.306-07:00ಕನ್ನಡ ಪತ್ರಿಕೋದ್ಯಮದ ದ್ರೋಣ ವಡ್ಡರ್ಸೆ ರಘುರಾಮ ಶೆಟ್ಟರ ಶಿ...ಕನ್ನಡ ಪತ್ರಿಕೋದ್ಯಮದ ದ್ರೋಣ ವಡ್ಡರ್ಸೆ ರಘುರಾಮ ಶೆಟ್ಟರ ಶಿಷ್ಯ ದಿನೇಶ್, ಬೆಂಗಳೂರಿನಲ್ಲಿ ಕಳೆದ ದಶಕದಿಂದ ಕುಲಗೆಡುತ್ತಿರುವ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ದಿಶೆಯನ್ನು ತೋರಿಸಲಿ. ಶುಭ ಹಾರೈಕೆಗಳು.<br />ಒಲವಿನಿಂದ<br />ಬಾನಾಡಿಬಾನಾಡಿhttps://www.blogger.com/profile/07618866040915386722noreply@blogger.com