tag:blogger.com,1999:blog-5010782252325515504.post6886178874916767520..comments2023-03-23T02:47:08.307-07:00Comments on suddimaatu: ಹೊಲಸು ಕಾರಿಕೊಂಡ ಭೈರಪ್ಪ...suddimaatuhttp://www.blogger.com/profile/12430943385584587723noreply@blogger.comBlogger40125tag:blogger.com,1999:blog-5010782252325515504.post-19638913521186338452009-01-01T07:13:00.000-08:002009-01-01T07:13:00.000-08:00ವಿ.ಕ ದಲ್ಲಿದ್ದು ಈಗ ಪ್ರಜಾವಾಣಿಯಲ್ಲಿ ಕೆಲಸ ಮಾಡುತ್ತಿರುವ ...ವಿ.ಕ ದಲ್ಲಿದ್ದು ಈಗ ಪ್ರಜಾವಾಣಿಯಲ್ಲಿ ಕೆಲಸ ಮಾಡುತ್ತಿರುವ ನನಗಂತೂ ಎಂದೂ ವಿ.ಕ ಕಪೋಲ ಕಲ್ಪಿತ ಸುದ್ದಿಗಳನ್ನು ಪ್ರಕಟಿಸುವುದಿಲ್ಲವೆಂದು ಬಲ್ಲೆ. ಬಹುಶಃ ಸುದ್ದಿಮಾತು ತಾನು ಮಾಡುತ್ತಿರುವುದನ್ನೆ (ಬೇರೆಯವರ ಹೆಸರಿನಲ್ಲಿ ಪ್ರತಿಕ್ರಿಯಿಸುವ) ವಿ.ಕ ಮಾಡುತ್ತಿರುವುದು ಎಂದು ಭಾವಿಸುತ್ತಿರುವುದು ತನ್ನಂತೆ ಪರರ ಬಗೆದೊಡೆ ಎಂಬ ಬಸವಣ್ಣನವರ ಮಾತಿನಂತಿರಬೇಕು ಅಲ್ಲವೆ?Anonymousnoreply@blogger.comtag:blogger.com,1999:blog-5010782252325515504.post-47115762702482110382009-01-01T07:10:00.000-08:002009-01-01T07:10:00.000-08:00ಭೈರಪ್ಪ ಕಾರಿಕೊಂಡ ಹೊಲಸು ತಿಂದ ಸುದ್ದಿಮಾತು ಎಂಬುದು ಬಹುಶಃ...ಭೈರಪ್ಪ ಕಾರಿಕೊಂಡ ಹೊಲಸು ತಿಂದ ಸುದ್ದಿಮಾತು ಎಂಬುದು ಬಹುಶಃ ಸೂಕ್ತ ಉತ್ತರವೆ ಸೈ. <BR/>ಅಪ್ಪಟ ಡೇಶದ್ರೋಹಿ ಮತಾಂಧ ಮುಸಲ್ಮಾನ ಅಥವ ಕ್ರಿಶ್ಚಿಯನ್ನೊಬ್ಬನಿಂದ ನಡೆಸಲ್ಪಡುವ ಈ ಬ್ಲಾಗ್ ಪತ್ರಿಕಾಧರ್ಮಕ್ಕೆ ಅಪಚಾರ.Anonymousnoreply@blogger.comtag:blogger.com,1999:blog-5010782252325515504.post-83101208029924810512008-11-11T11:23:00.000-08:002008-11-11T11:23:00.000-08:00suddi matu blognalli barediddell carrecta. krischi...suddi matu blognalli barediddell carrecta. krischiannru matantara madillava. matantara asamanate hogaladisuvudakke pariharve.. bairappa helirudarlli tappirabhudu. adre kraistaru mtanatara mdata erodu aste satya embudanna ayru allgaleyuvadakke agodillAnonymousnoreply@blogger.comtag:blogger.com,1999:blog-5010782252325515504.post-47003361035255518962008-10-29T04:32:00.000-07:002008-10-29T04:32:00.000-07:00ellarigu namaskara,ಚಚರ್ೆ ಚನ್ನಾಗಿ ಸಾಗುತ್ತಿದೆ. ಆವೇಶ,...ellarigu namaskara,<BR/><BR/>ಚಚರ್ೆ ಚನ್ನಾಗಿ ಸಾಗುತ್ತಿದೆ. ಆವೇಶ, ಭಾವಾವೇಶ, ಪೂರ್ವಗ್ರಹ ಪೀಡನೆ, ನಿಜಕ್ಕೂ ಎರಡೂ ಕಡೆಯ ವಾದಿಗಳಿಗೆ ಅಗತ್ಯವಿಲ್ಲ. ವಾದ ಬಲಹೀನವಾದಾಗ ಬಿರುಸಿನ ಶಬ್ದಗಳು ಹುಟ್ಟುತ್ತವೆ. ಬೈರಪ್ಪ ಬರೆದಿದ್ದು ಸರಿ ಅಂತ ಅವರನ್ನು ನಂಬುವ, ಕೆಲ ಕಾರಣಕ್ಕೆ ಅವರನ್ನು ಒಪ್ಪುವ ಜನಕ್ಕೆ ಸರಿ ತೋರಬಹುದು. ಆದರೆ ಅವರ ಬರೆಹಗಳಲ್ಲಿರುವ ಜೀವ ವಿರೋಧಿ ನಿಲುವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಹೀಗೆ ಕ್ಯಾತೆ ತೆಗೆದು ಬೆಂಕಿ ಹಚ್ಚುವ ಕೆಲಸವನ್ನು ಯಾವ ಧರ್ಮದ ಮನುಷ್ಯ ಮಾಡಿದರೂ ಅದು ತಪ್ಪೇನೆ.<BR/>ಈಗ ಜಾತಿ,ಧರ್ಮಗಳ ಜಗಳ ಆರಂಭಿಸಿ ಯಾವುದನ್ನೂ, ಯಾವ ಕಾರಣಕ್ಕೂ ಬಗೆಹರಿಸಿಕೊಳ್ಳದ ದುರಂತ ಸ್ಥಿತಿಯಲ್ಲಿ ನಾವಿದ್ದೇವೆ. ಅಕ್ಷರ ಸಂಸ್ಕೃತಿ ಕಲಿತ ನಾವೇ ಹೀಗೆ ಎಲ್ಲಾ ಗೊತ್ತದ್ದೂ ಅವಿವೇಕಿಗಳಾಗಿರುವುದು. ನಮ್ಮ ಅನಕ್ಷರಸ್ಥ,ಮುಗ್ಧ ಹಳ್ಳಿ ಜನ ಇಂದಿಗೂ, ಸೌಹಾರ್ಧವಾಗಿ,ಅನ್ಯೋನ್ಯ ವಾಗಿ ಬದುಕಿದ್ದಾರೆ- ಈಗಲೂ ಬದುಕುತ್ತಿದ್ದಾರೆ. ನಮ್ಮೆಲ್ಲರ ನಂಜು ಅವರಿಗೂ ತಲುಪಿ ಅವರೂ ನಮ್ಮಂತೆ ಹಾಳಾಗದಿರಲೆಂದು ಆಶಿಸೋಣ.<BR/>ಸೂಜಿ ಹೊಲಿಗೆಗೆ ಇರಲಿ, ಕಣ್ಣು ಚುಚ್ಚಿಕೊಳ್ಳುವ ಅವಿವೇಕತನಕ್ಕೆ ಅದನ್ನು ಉಪಯೋಗಿಸಿಕೊಳ್ಳುವುದು ಬೇಡ.<BR/><BR/>kaleeAnonymousnoreply@blogger.comtag:blogger.com,1999:blog-5010782252325515504.post-53456288427027207612008-10-22T14:03:00.000-07:002008-10-22T14:03:00.000-07:00ಥೂ ನಿಮ್ಮಯ್ಯನ್ ಹಿಂಗಾ ನೀನು ಬರಿಯೋದು...ಥೂ ನಿಮ್ಮಯ್ಯನ್ ಹಿಂಗಾ ನೀನು ಬರಿಯೋದು...Anonymousnoreply@blogger.comtag:blogger.com,1999:blog-5010782252325515504.post-46832803732616012222008-10-22T13:40:00.000-07:002008-10-22T13:40:00.000-07:00eka vachana prayogisiddu tappu. neevu avara level ...eka vachana prayogisiddu tappu. neevu avara level ge ilidiri. neevu yaavudo ondu shaktiya vaktaararante vartisidiri. matte v. bhat aarambhadalli ondu samajaayisi needidante nimmadondu samajaayisi konege. ekavachanadalli barediddeve anta. cheap. nimma niluvina bagge takaraarilla. sariyaagi barediddeeri.Anonymousnoreply@blogger.comtag:blogger.com,1999:blog-5010782252325515504.post-17589489585467575242008-10-19T09:52:00.000-07:002008-10-19T09:52:00.000-07:00kannada patrikegalu, vaahinigalu madida tappugalan...kannada patrikegalu, vaahinigalu madida tappugalannu bareyutttiddiree. olleaya vishaya. Adara jotege maadyamadavaru enu madabekendu neevu helidre....sudarisikollabahudeno...........neevu bahala janariddeeri. allava?Anonymousnoreply@blogger.comtag:blogger.com,1999:blog-5010782252325515504.post-23260593179899862672008-10-19T09:48:00.000-07:002008-10-19T09:48:00.000-07:00fdffdghtg rtyhtrhrfdffdghtg rtyhtrhrAnonymousnoreply@blogger.comtag:blogger.com,1999:blog-5010782252325515504.post-29631323896976614512008-10-18T08:45:00.000-07:002008-10-18T08:45:00.000-07:00nimage eshtu salarynimage eshtu salaryAnonymousnoreply@blogger.comtag:blogger.com,1999:blog-5010782252325515504.post-37208202481662376382008-10-18T00:35:00.000-07:002008-10-18T00:35:00.000-07:00ಪ್ರಜಾಪ್ರಭುತ್ವದಲ್ಲಿ ಎಲ್ಲರಿಗು ವಾಕ್ ಸ್ವಾತಂತ್ರ್ಯವಿದೆ ,...ಪ್ರಜಾಪ್ರಭುತ್ವದಲ್ಲಿ ಎಲ್ಲರಿಗು ವಾಕ್ ಸ್ವಾತಂತ್ರ್ಯವಿದೆ , ಆದರೆ ಅದನ್ನು ಸ್ವೆಚ್ಚಾರ ಮಾಡಿಕೊಳ್ಳಬಾರದು ಅಷ್ಟೆ.<BR/>ಭೈರಪ್ಪನವರು ಬರೆದಿರುವುದರಲ್ಲಿ ತಪ್ಪೇನಿದೆ. ಭಾರತದಲ್ಲಿ ಸದ್ಯದ ಸ್ಥಿತಿ ಹೇಗಿದೆಯೆಂದರೆ ಬಹುಸಂಖ್ಯಾತರು ಮಾಡುವುದೆಲ್ಲ ತಪ್ಪು , ಅಲ್ಪಸಂಖ್ಯಾತರು ಎನಿಸಿಕೊಂಡವರು ತಪ್ಪು ಮಾಡಿದರು ಅದು ಸರಿ! ಯಾಕಿ ತಾರಾ ತಮ್ಯ ನೀತಿ. ಇಲ್ಲಿ ಬುದ್ದಿ ಇಲ್ಲದವರನ್ನು ಬುದ್ದಿಜೀವಿಗಳು ಎನ್ನುತ್ತಾರೆ. ಹಿಂದೂಗಳ ಬಗ್ಗೆ ಮಾತನಾಡಿದರೆ ಅವನು ಕೋಮುವಾದಿ, ಬೇರೆಯವರ ಬಗ್ಗೆ ಮಾತಾಡಿದರೆ ಅವನು 'ಜಾತ್ಯತೀತ' ಏನ್ರಿ ಇದೆಲ್ಲ. ಹಾ ಇನ್ನೊಂದು ಮಾತು ಹಿಂದುಗಳೆಂದರೆ ಬರಿ ಬ್ರಾಹ್ಮಣ ಹಾಗು ಬನಿಯಾಗಳು ಮಾತ್ರ ಅಲ್ಲ. ಇಲ್ಲಿ ವೈಶ್ಯರು, ಶೂದ್ರರು ಇದ್ದರೆ. ಸುಮ್ಮನೆ ಬ್ರಾಹ್ಮಣ ಅಂತ ಏಕೆ ಕೂಗಿ ಕೊಳ್ತಿರಾ.... ( ನಾನು ಬ್ರಾಹ್ಮಣ ಅಲ್ಲ )Anonymousnoreply@blogger.comtag:blogger.com,1999:blog-5010782252325515504.post-33498801018215300572008-10-17T14:51:00.000-07:002008-10-17T14:51:00.000-07:00ಇಲ್ಲಿ ಭೈರಪ್ಪನವರ ಮೇಲೆ ವಿಷಕಾರುತ್ತಿರುವ ಕೆಲವರ ಪ್ರೊಫೈಲ್...ಇಲ್ಲಿ ಭೈರಪ್ಪನವರ ಮೇಲೆ ವಿಷಕಾರುತ್ತಿರುವ ಕೆಲವರ ಪ್ರೊಫೈಲ್ ನೋಡಿದಾಗ ತಿಳಿಯುತ್ತೆ. ಅವರೆಲ್ಲ ಒಬ್ಬರೇ ಅಂತ. ಅವರೇ suddimatu!<BR/><BR/>suddimatu: member since September 2008<BR/>sugandhi: member since September 2008<BR/>hulakodu: member since September 2008<BR/>chukki: member since October 2008<BR/><BR/>ತಮ್ಮ ಸರಿಯಾದ ಪರಿಚಯ ಹೇಳಿಕೊಳ್ಳದೆ ಅನಾಮಧೇಯನ ರೀತಿ suddimatu ಬರೆಯುತ್ತಿರುವ ಉದ್ದೇಶ ಏನು? ತಮ್ಮ ಬ್ಲಾಗಿನಲ್ಲಿ ತಾವೇ ಬೇರೆಯವರ ಹೆಸರಲ್ಲಿ ಕಾಮೆಂಟ್ಸ್ ಬರೆಯುತ್ತಿರುವ್ದರ ಉದ್ದೇಶ ಏನು ಎಂದು ಸುಲಭವಾಗಿ ಎಲ್ಲರಿಗೂ ಅರ್ಥವಾಗುತ್ತೆ.Anonymousnoreply@blogger.comtag:blogger.com,1999:blog-5010782252325515504.post-2612703002609820522008-10-17T10:52:00.000-07:002008-10-17T10:52:00.000-07:00ಮಾನ್ಯರೇ,ವಿಜಯ ಕರ್ನಾಟಕ ಒಂದು ಚರ್ಚೆಯನ್ನು ಹುಟ್ಟು ಹಾಕಿದೆ...ಮಾನ್ಯರೇ,<BR/>ವಿಜಯ ಕರ್ನಾಟಕ ಒಂದು ಚರ್ಚೆಯನ್ನು ಹುಟ್ಟು ಹಾಕಿದೆ ಅದಕ್ಕೆ ತಾನು ವೇದಿಕೆ ಮಾತ್ರ ವಕ್ತಾರನಲ್ಲ ಎಂಬುದನ್ನು ಸ್ಪಷ್ಟ ಪಡಿಸಿದೆ. ಅದು ಚರ್ಚೆಯನ್ನು ಶುರು ಮಾಡಿರುವ ದಿಕ್ಕಿನಿಂದಲೇ ಅದರ ನಿಲುವು ಏನು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇದಕ್ಕೆ ಬೇರೆ ಪತ್ರಿಕೆಗಳು ಹೊರತಲ್ಲ. ಪ್ರಜಾವಾಣಿಯು ಚರ್ಚೆಯೊಂದನ್ನು, ಸಂವಾದವೊಂದನ್ನು ಯಾವ ದಿಕ್ಕಿನಿಂದ ಶುರು ಮಾಡುತ್ತದೆ ಎಂಬುದನ್ನು ಸಹ ಸಾಮಾನ್ಯ ಓದುಗ ಊಹಿಸಬಹುದು. ವಿಶ್ವೇಶ್ವರ ಭಟ್ಟರನ್ನು ನಿಂದಿಸುವುದಕ್ಕೆ ಯಾವ ಕಾರಣವೂ ಸಿಕ್ಕುವುದಿಲ್ಲ.<BR/>ಇನ್ನು ಭೈರಪ್ಪನವರ ಬಗ್ಗೆ ಬರೆದಿರುವುದು... ಇದು ನಿಮ್ಮ ಬ್ಲಾಗ್ ಆದ್ದರಿಂದ ನೀವು ಯಾವ ವಚನವನ್ನಾದರೂ, ಯಾವ ಲಿಂಗವನ್ನಾದರೂ ಆರೋಪಿಸಿ ಯಾರ ಬಗ್ಗೆ ಬೇಕಾದರೂ ಬರೆಬಹುದು. ಆದರೆ ನಿಮ್ಮ ಭಾಷಾ ಬಳಕೆ ಹಾಗೂ ನಿರೂಪಣೆಯಿಂದಾಗುವ ಪರಿಣಾಮವನ್ನು ಸ್ವಲ್ಪ ಕಾಳಜಿಯಿಂದ ಗಮನಿಸಿದರೆ ಒಳಿತು ಅನ್ನಿಸುತ್ತದೆ. ಚರ್ಚೆಗಳಲ್ಲಿ ನಾವು ಪೂರ್ವಾಗ್ರಹಗಳಿಲ್ಲದೆ ಭಾಗವಹಿಸುತ್ತೇವೆ ಎಂಬುದು ಸುಳ್ಳು. ಎಡಪಂಥೀಯ ಹಾಗೂ ಬಲಪಂಥೀಯ ನಿಲುವುಗಳು ತಮ್ಮಷ್ಟಕ್ಕೇ ತಾವು ಕೆಡುಕಿನವು ಅಲ್ಲ. ಎರಡೂ ನಿಲುವುಗಳು ಒಂದು ಹಂತದಲ್ಲಿ ಜೀವವಿರೋಧಿಯಾಗುತ್ತವೆ ಆ ಎಚ್ಚರಿಕೆಯನ್ನಿಟ್ಟುಕೊಂಡರೆ ಒಳ್ಳೆಯದು ಎಂಬುದು ನನ್ನ ನಮ್ರವಾದ ಭಾವನೆ.<BR/>ಧರ್ಮದ ಸರಕು ಇಷ್ಟೆಲ್ಲಾ ಉಪದ್ವಾಪ್ಯಗಳನ್ನು ಸೃಷ್ಟಿಸುವುದು ಕಂಡು ನನಗೆ ಆಶ್ಚರ್ಯವಾಗುತ್ತದೆ. ಅಸಲಿಗೆ ನಮ್ಮ ಮಾಧ್ಯಮಗಳು ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತಿವೆ ಎಂಬುದೇ ತಿಳಿಯುವುದಿಲ್ಲ. ನಾನು ಬಲ್ಲಂತೆ ನನ್ನ ಓರಗೆಯ ವಿದ್ಯಾರ್ಥಿಗಳು ಹಾಗೂ ನನ್ನ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಧರ್ಮ, ಜಾತಿ ಮುಂತಾದ ಸಂಗತಿಗಳು ಎಂದಿಗೂ ಪ್ರಮುಖವಲ್ಲ. ತಮ್ಮ ದಿನನಿತ್ಯದ ಜಂಜಡಗಳಲ್ಲಿ ಮುಳುಗಿ ಹೋಗಿರುವ, ಒಂದು ತುತ್ತಿ ಅನ್ನಕ್ಕಾಗಿ ಬೆವರು ಸುರಿಸಬೇಕಾದ ಜನರಿಗೆ ಎಂದಿಗೂ ಧರ್ಮ ಎಂಬುದು ಮೊದಲ ಪ್ರಯಾರಿಟಿ ಆಗುವುದೇ ಇಲ್ಲ. ಧರ್ಮವನ್ನೇ ಮೊದಲ ಪ್ರಯಾರಿಟಿಯಾಗಿಟ್ಟುಕೊಂಡ ಬೆರಳೆಣಿಕೆಯ ಮಂದಿಯಿಂದ ಉಳಿದವರ ಧಾರ್ಮಿಕ ಭಾವನೆ ಕೆರಳುತ್ತಿದೆಯೇ? ನಮ್ಮ ಮಾಧ್ಯಮಗಳು ಈ ಬಗ್ಗೆ ಚಿಂತಿಸಬೇಕು ಎನ್ನುವುದು ನನ್ನ ಭಾವನೆ. ನಾವು ಇಂತಹ ಸಂಗತಿಗಳನ್ನು ಇಗ್ನೋರ್ ಮಾಡುವುದನ್ನು ರೂಢಿಸಿಕೊಳ್ಳಬೇಕು ಅನ್ನಿಸುತ್ತದೆ.<BR/>ಮತಾಂತರದ ವಿಷಯವನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿ ಅದು ನಮ್ಮ ಬಹುಸಂಸ್ಕೃತಿಯ ನಾಡನ್ನು ಏಕ ಸಂಸ್ಕೃತಿಯೆಡೆಗೆ ಕೊಂಡೊಯ್ಯುತ್ತಿದೆಯೋ ಎಂಬುದನ್ನು ಪತ್ತೆ ಹಚ್ಚಬೇಕು. ಇದಕ್ಕಿಂತ ಮುಖ್ಯವಾಗಿ ನಮ್ಮ ನಾಡಿನ ಬಹುಸಂಸ್ಕೃತಿಯನ್ನು ನಾಶ ಪಡಿಸುವ ಹುಮ್ಮಸ್ಸಿನಲ್ಲಿ ನಮ್ಮ ಮೇಲೆರಗಿರುವ ಜಾಗತೀಕರಣವನ್ನು ಮೊದಲ ಪ್ರಯಾರಿಟಿಯಾಗಿರಿಸಿಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಹಾಗೂ ನ್ಯಾಯ ನಿರ್ಣಯದಲ್ಲಿ ವಸ್ತುನಿಷ್ಟತೆ ನಮಗೆ ಅತ್ಯವಶ್ಯಕವಾಗಿ ಬೇಕಿದೆ. ಆಡಳಿತದಿಂದ ‘ಧರ್ಮ’ವನ್ನು ದೂರ ಮಾಡುವುದು ಹೇಗೆ? ಯಾಕೋ ನಮ್ಮ ಮಾಧ್ಯಮಗಳು ನಮ್ಮ ಪ್ರಯಾರಿಟಿಗಳನ್ನು ಬದಲಿಸಿವೆ ಎಂದು ಕಾಣುತ್ತದೆ. ಈ ಬಗ್ಗೆ ಸುದ್ದಿ ಮಾತು ಚಿಂತಿಸಿದರೆ, ಮಾಧ್ಯಮಗಳ ರಚನಾತ್ಮಕ ಪಾತ್ರದ ಬಗ್ಗೆ ಬೆಳಕು ಹರಿಸಿದರೆ ಸಂತೋಷವಾಗುತ್ತದೆ...<BR/><BR/>ಸುಪ್ರೀತ್.ಕೆ.ಎಸ್Supreeth.K.Shttps://www.blogger.com/profile/07234642942487797807noreply@blogger.comtag:blogger.com,1999:blog-5010782252325515504.post-49175434037507488072008-10-17T10:14:00.000-07:002008-10-17T10:14:00.000-07:00ಸುದ್ದಿಮಾತು ಬ್ಲಾಗ್ ಲೋಕದಲ್ಲಿ ಮಾಧ್ಯಮದ ಬಗ್ಗೆ ನಿಷ್ಪಕ್ಷವ...ಸುದ್ದಿಮಾತು ಬ್ಲಾಗ್ ಲೋಕದಲ್ಲಿ ಮಾಧ್ಯಮದ ಬಗ್ಗೆ ನಿಷ್ಪಕ್ಷವಾದ ವಿವರ ನೀಡುತ್ತಿರಲಿ ಮತ್ತು ಅದನ್ನು ಅಷ್ಟೇ ನಿಷ್ಪಕ್ಷಪಾತದಿಂದ ಸ್ವೀಕರಿಸುವ ಸೌಜನ್ಯವೂ ನಮ್ಮಲ್ಲಿ ಇರಲಿ. ಬೈರಪ್ಪನವರ ವಿ.ಕ. ವಿಷಯವನ್ನು ಸುದ್ದಿಮಾತು ನಲ್ಲಿ ಮಂಡಿಸಿದ ರೀತಿಯಲ್ಲಿ ಸ್ವಲ್ಪ ಅತಿಯೆನಿಸುವಂತೆ ಕಂಡು ಬಂದರೂ ಅದಕ್ಕೆ ಬಂದ ಪ್ರತಿಕ್ರಿಯೆಗಳಂತೂ ಕೀಳುಮಟ್ಟಕ್ಕಿಳಿದಿದೆ. ಮಾಧ್ಯಮದ ವಿಷಯಗಳನ್ನು ಗಂಭೀರತೆಯಿಂದ ಮತ್ತು ಅಷ್ಟೇ ಮಾನವೀಯ ಗೌರವಗಳಿಂದ ಚರ್ಚಿಸೋಣ. ಕೆಟ್ಟದನ್ನು ಹೀಗಳೆಯೋಣ. ಕೆಸರಿಗೆ ಕಲ್ಲೆಸುವುದು ಬೇಡವೆಂದಲ್ಲ. ಕೆಸರು ನಮ್ಮ ಮೈಮೇಲೂ ಬಿದ್ದಾಗ ನಾವೂ ಕೆಸರಾಗಬಾರದು. ಸುದ್ದಿಮಾತು ಬ್ಲಾಗಿಗರಿಗೆ ಅಭಿನಂದನೆಗಳು. ಪ್ರಯತ್ನ ಮುಂದುವರಿಯಲಿ.<BR/>ಒಲವಿನಿಂದ<BR/>ಬಾನಾಡಿಬಾನಾಡಿhttps://www.blogger.com/profile/07618866040915386722noreply@blogger.comtag:blogger.com,1999:blog-5010782252325515504.post-2640591607721818992008-10-17T08:51:00.000-07:002008-10-17T08:51:00.000-07:00ಅಯ್ಯಾ ಬ್ಲಾಗ್ ಮಹಾಶಯಾ... ಹಿರಿಯರಿಗೆ ಮರ್ಯಾದೆ ಕೊಡೋದನ್ನ ...ಅಯ್ಯಾ ಬ್ಲಾಗ್ ಮಹಾಶಯಾ... ಹಿರಿಯರಿಗೆ ಮರ್ಯಾದೆ ಕೊಡೋದನ್ನ ನಿನ್ನ ಹೆತ್ತೋರು ಮನೆಯಲ್ಲಿ ಹೇಳಿ ಕೊಟ್ಟಿಲ್ಲಾಂತ ಕಾಣುತ್ತೆ. ಸಹನೆ ಕಳೆದುಕೊಂಡ ಹುಚ್ಚು ನಾಯಿಯಂತೆ ಬರೆದಿದ್ದೀಯ ನೀನು. ನೀನು ಪತ್ರಿಕೋದ್ಯಮಕ್ಕೇ ಒಂದು ದೊಡ್ಡ ಕಳಂಕ!<BR/><BR/>-ಗುರುAnonymousnoreply@blogger.comtag:blogger.com,1999:blog-5010782252325515504.post-74806122804497052342008-10-17T08:00:00.000-07:002008-10-17T08:00:00.000-07:00ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿಯೆ??? ಅದು ಈ ಜನ್ಮದಲ್ಲ...ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿಯೆ??? ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ಅದೇನಿದ್ದರೂ ಬ್ರಾಹ್ಮಣರನ್ನ ಹೀಯಾಳಿಸಿ ಬರೆದ ಅನಂತಮೂರ್ತಿಗೆ, ಅಥವಾ ಮುಸ್ಲಿಮರನ್ನ ಓಲೈಸಿ ಬರೆದ ಗಿರೀಶ್ ಕಾನ್ರಾಡರಿಗೆ ಮಾತ್ರ.<BR/><BR/>ನೀವೂ ಇದೇ ರೀತಿ ಹಿಂದೂಗಳನ್ನ ಅವಹೇಳನ ಮಾಡಿ ಬರೀತಿರಿ. ನಿಮಗೂ ಒಂದಲ್ಲಾ ಒಂದು ದಿನ ಜ್ಞಾನಪೀಠವೋ ಅಥವಾ ವ್ಯಾಟಿಕನ್ ನಿಂದ “ಸಂತ” ಪ್ರಶಸ್ತಿಯೋ ಸಿಗಬಹುದು.Anonymousnoreply@blogger.comtag:blogger.com,1999:blog-5010782252325515504.post-58224651163624126482008-10-17T07:45:00.000-07:002008-10-17T07:45:00.000-07:00ಭೈರಪ್ಪನವರು ಮತಾಂತರದ ಬಗ್ಗೆ ಒಂದು ದೊಡ್ಡ ಲೇಖನ ಬರೆದಿದ್ದಾ...ಭೈರಪ್ಪನವರು ಮತಾಂತರದ ಬಗ್ಗೆ ಒಂದು ದೊಡ್ಡ ಲೇಖನ ಬರೆದಿದ್ದಾರೆ. ಕರ್ನಾಟಕದ ಅತಿ ಜನಪ್ರಿಯ ಪತ್ರಿಕೆಯೊಂದು ಅದಕ್ಕೆ ಒಂದೂವರೆ ಪುಟದಷ್ಟು ಸ್ಥಳವನ್ನು ಕೊಟ್ಟು ಪ್ರಕಟಿಸಿದೆ. ಮುಖಪುಟದಲ್ಲಿಯೇ ಅರ್ಧಪುಟದಷ್ಟು ಜಾಗವೂ ದೊರೆತಿದೆ. ಇವೆಲ್ಲವೂ ಸರಿಯೇ. ಹಿಂದೂ ಧರ್ಮದ ರಕ್ಷಣೆಗೇ ಎಂದುಕೊಳ್ಳೋಣ.<BR/><BR/>ನನ್ನ ಸಮಸ್ಯೆ ಸ್ವಲ್ಪ ಬೇರೆಯೇ ಇದೆ. ಕಂಭಾಲಪಲ್ಲಿಯಿಂದ ಆರಂಭಿಸಿ ಖೈರ್ಲಾಂಜಿಯ ತನಕ ನಡೆದ ಅನೇಕ ದಲಿತರ ನರಮೇಧಗಳಾದಾಗ ಈ ಹಿಂದೂ ಧರ್ಮ ರಕ್ಷಕ ಭೈರಪ್ಪನವರು ತಮ್ಮ ಲೇಖನಿಗೆ ಏನನ್ನು ತೊಡಿಸಿಕೊಂಡಿದ್ದರು?<BR/><BR/>ಆ ಕಾಲದಲ್ಲಿ ಅವರ ಲೇಖನಿಗೆ ತೊಡಿಸಲಾಗಿದ್ದ ಕಾಂಡಂ ನೋಡಿದರೆ ಅವರ ಉದ್ದೇಶವೂ ಅರ್ಥವಾಗುವಂಥದ್ದೇ!<BR/><BR/>ಮೂಲತಃ ಭೈರಪ್ಪನವರು ಮನುಷ್ಯ ವಿರೋಧಿಗುಣವುಳ್ಳ ಲೇಖಕರು. ಇಷ್ಟರ ಮೇಲೆ ಅವರ ಅಧ್ಯಯನ ಶೀಲ ಕಾದಂಬರಿಗಳ ಬಗ್ಗೆ ಲಂಕೇಶರ ಒಂದು ಸಾಲಿನ ವಿಮರ್ಶೆಯೂ ಇದೆ. "ಭೈರಪ್ಪನವರ ಹೊಸ ಕಾದಂಬರಿಯೊಂದು ...ದಂಬರಿ"Anonymousnoreply@blogger.comtag:blogger.com,1999:blog-5010782252325515504.post-61367535523231749182008-10-17T07:39:00.000-07:002008-10-17T07:39:00.000-07:00ನಿಮ್ಮ ಬ್ಲಾಗ್ ನ ಉದ್ದೇಶ ಈಗ ಅರ್ಥವಾಯಿತು! ಕಮ್ಯೂನಿಸ್ಟ್ ಜ...ನಿಮ್ಮ ಬ್ಲಾಗ್ ನ ಉದ್ದೇಶ ಈಗ ಅರ್ಥವಾಯಿತು! ಕಮ್ಯೂನಿಸ್ಟ್ ಜನರೂ ಒಂದು ಕಡೆ ಸೇರಿಕೊಂಡಿದ್ದೀರಿ. ನಿಮ್ಮಂಥಾ ಪಾಪಿಗಳಿಗೆ ಒಳ್ಳೇದಾಗಲಿ.<BR/><BR/>-ಯೇಸುಕ್ರಿಸ್ತAnonymousnoreply@blogger.comtag:blogger.com,1999:blog-5010782252325515504.post-71579548469431276542008-10-17T07:30:00.000-07:002008-10-17T07:30:00.000-07:00"ಎತ್ತ ಸಾಗುತ್ತಿದೆ ಚರ್ಚೆ ಈ ಚರ್ಚೆ? ಭೈರಪ್ಪನವರನ್ನು ಒಪ್ಪ..."ಎತ್ತ ಸಾಗುತ್ತಿದೆ ಚರ್ಚೆ ಈ ಚರ್ಚೆ? ಭೈರಪ್ಪನವರನ್ನು ಒಪ್ಪದಿದ್ದರೆ ಕತ್ತೆ ಬಾಲ. ಆ ವ್ಯಕ್ತಿಯ ಅಧ್ಯಯನ, ಓದು, ಆಸಕ್ತಿಯನ್ನಾದರು ನೋಡ್ರಿ."<BR/>1.ಭೈರಪ್ಪನವರು ಮಹಾ ಅಧ್ಯಯನ ಶೀಲರು ಎಂಬುದನ್ನು ಒಪ್ಪಿಕೊಂಡರೂ ವಿಜಯ ಕರ್ನಾಟಕದ ಅವರ ಲೇಖನದಲ್ಲಿರುವ ಫ್ಯಾಕ್ಚುಯಲ್ ಎರರ್ಸ್ಗೆ ಏನನ್ನೋಣ.<BR/>2.ಭಾರತದಲ್ಲಿರುವ ಕ್ರೈಸ್ತರ ಜನಸಂಖ್ಯೆ ಭೈರಪ್ಪನವರ ಅಂಕಿ-ಅಂಶಗಳ ಪ್ರಕಾರ 23.4ಲಕ್ಷಗಳಂತೆ. ಇದಕ್ಕೆ 2001ರ ಜನಗಣತಿಯನ್ನೂ ಅವರು ಉಲ್ಲೇಖಿಸುತ್ತಿದ್ದಾರೆ.<BR/>3.ಈ ತಪ್ಪನ್ನು ಮರೆತು ಬಿಡೋಣವೆಂದರೆ ಇದು ಭಾರತದ ಜನಸಂಖ್ಯೆಯ 2.5ರಷ್ಟೂ ಅಲ್ಲ ಎನ್ನುತ್ತಾರೆ. 23.4 ಲಕ್ಷಗಳೆಂದರೆ ಭಾರತದ ಜನಸಂಖ್ಯೆಯ ಶೇಕಡಾ 0.234 ಆಗುತ್ತದೆ. ಭಾರತದಲ್ಲಿರುವ ಕ್ರೈಸ್ತರ ಜನಸಂಖ್ಯೆ ಕೋಟಿಗಳಲ್ಲಿದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಲೇಖಕ ಅಧ್ಯಯನ ಶೀಲತೆಯನ್ನು ಏನನ್ನೋಣ.<BR/>4.ಅವರು ಉಲ್ಲೇಖಿಸಿರುವ ನಾಲ್ಕೂ ಮಂದಿ ಲೇಖಕರನ್ನು ಚೆಡ್ಡಿ ಚತುರರನ್ನು ಹೊರತು ಪಡಿಸಿದರೆ ಇನ್ಯಾರೂ ಇತಿಹಾಸಕಾರರೆಂದು ಒಪ್ಪುವುದಿಲ್ಲ. ಚಡ್ಡಿ ಧರಿಸಿದವರೇ ಆದರೂ ಇತಿಹಾಸಕಾರರೆಂದು ಮನ್ನಣೆ ಪಡೆದವರನ್ನಾದರೂ ಉಲ್ಲೇಖಿಸಬಾರದಿತ್ತೇ? <BR/>5.ಜನಸಂಖ್ಯಾ ಸಿದ್ಧಾಂತಗಳ ಕುರಿತು ಭೈರಪ್ಪನವರಿಗೆ ಎಳ್ಳಷ್ಟೂ ಅರಿವಿಲ್ಲ. ಜನಸಂಖ್ಯೆಯ ಹೆಚ್ಚಳ ಮತ್ತು ಸಮತೋಲನಕ್ಕೆ ಮೂರು ಹಂತಗಳಿವೆ. ಮೊದಲ ಹಂತದಲ್ಲಿ ಜನನ ಮರಣ ಪ್ರಮಾಣಗಳೆರಡೂ ಹೆಚ್ಚಾಗಿರುತ್ತವೆ. ಎರಡನೇ ಹಂತದಲ್ಲಿ ಮರಣ ಪ್ರಮಾಣ ಇಳಿಮುಖಗೊಳ್ಳುತ್ತದೆ. ಮೂರನೇ ಹಂತದಲ್ಲಿ ಎರಡೂ ಇಳಿಮುಖಗೊಂಡು ಸಮತೋಲನ ಸಾಧ್ಯವಾಗುತ್ತದೆ. ಈ ಸಿದ್ಧಾಂತದಂತೆ ಅರ್ಥ ಮಾಡಿಕೊಂಡರೆ ಭಾರತದಲ್ಲಿರುವ ಎಲ್ಲರ ಜನಸಂಖ್ಯೆಯೂ ಯಥಾ ಪ್ರಮಾಣದಲ್ಲೇ ಹೆಚ್ಚಿದೆ.<BR/>6.ಶೇಕಡಾ 3ರಷ್ಟಿರುವ ಬ್ರಾಹ್ಮಣರು ಇಡೀ ಅಧಿಕಾರಶಾಹಿಯನ್ನು ವ್ಯಾಪಿಸಿ ಕುಳಿತಿರುವುದನ್ನೇಕೆ ಭೈರಪ್ಪನವರು ಮರೆತುಬಿಡುತ್ತಾರೆ.<BR/>ಪಟ್ಟಿ ಮಾಡುತ್ತಾ ಹೋದರೆ ಇದು ಬೆಳೆಯುತ್ತದೆ. ಇವು ಕೆಲವು ಮೂಲಭೂತ ಸಂಗತಿಗಳು ಮಾತ್ರ.<BR/>-ರಮೇಶ್ ಸಮಗಾರ.Anonymousnoreply@blogger.comtag:blogger.com,1999:blog-5010782252325515504.post-85828814471561054912008-10-17T06:43:00.000-07:002008-10-17T06:43:00.000-07:00please do not use singular to anybody. after readi...please do not use singular to anybody. after reading the blog article, it came spontaniously that, noboy writes singular. next time onwards use the words properly. If u use singular, it is ot good language.Anonymousnoreply@blogger.comtag:blogger.com,1999:blog-5010782252325515504.post-83636394145737459962008-10-17T05:39:00.000-07:002008-10-17T05:39:00.000-07:00Dear rakesh,neevu 'nanu bjp para matadtilla. hindu...Dear rakesh,<BR/>neevu 'nanu bjp para matadtilla. hindu para matadtidini' antiri. nimmallondu manavi. MANUSHYARA PARA matadi.<BR/>Alpasankyatara hita kayabekadudu bahu sankyatara dharma. adannu manushytvada darma endu helabahudu. adannu palisi.<BR/>Dikkaravirali daye ellada darmakke.<BR/>-RoomiAnonymousnoreply@blogger.comtag:blogger.com,1999:blog-5010782252325515504.post-28972997062268530532008-10-17T05:21:00.000-07:002008-10-17T05:21:00.000-07:00ಟೈಮ್ಸ್ ಆಫ್ ಇಂಡಿಯಾದವರು ಮಾರ್ವಾಡಿಗಳು ಹಾಗು ಪಕ್ಕಾ ವ್ಯವ...ಟೈಮ್ಸ್ ಆಫ್ ಇಂಡಿಯಾದವರು ಮಾರ್ವಾಡಿಗಳು ಹಾಗು ಪಕ್ಕಾ ವ್ಯವಹಾರಸ್ಥರು. ಒಂದೊಮ್ಮೆ ಎನ್ಡಿಎ ಸರ್ಕಾರ ಬಂದರೆ ಆ ಸರ್ಕಾರ ಭೈರಪ್ಪನಿಗೊಂದು ಜ್ಞಾನಪೀಠ ಕೊಡಿ ಎಂದರೆ ಟಿಓಐನವರು ತಮ್ಮ ಲಾಭಗಳಿಗಾಗಿ ಪ್ರಶಸ್ತಿ ಕೊಡ್ತಾರೆ ಅಲ್ಲವೆ?<BR/>-ಸಂದೀಪ್Anonymousnoreply@blogger.comtag:blogger.com,1999:blog-5010782252325515504.post-36284171092907571192008-10-17T04:34:00.000-07:002008-10-17T04:34:00.000-07:00ಓದು, ಅಧ್ಯಯನಗಳು ಭೈರಪ್ಪನವರನ್ನು ಇನ್ನಷ್ಟು ಜ್ಞಾನಿಯನ್ನಾಗ...ಓದು, ಅಧ್ಯಯನಗಳು ಭೈರಪ್ಪನವರನ್ನು ಇನ್ನಷ್ಟು ಜ್ಞಾನಿಯನ್ನಾಗಿಯೂ, ಮನುಷ್ಯತ್ವವುಳ್ಳವನನ್ನಾಗಿಯೂ ಮಾಡಬೇಕಿತ್ತು. ಆದರೆ ಆಗಿದ್ದೇನು?<BR/>ಓದು, ಆಧ್ಯಯನಗಳಿಂದಷ್ಟೇ ಮನುಷ್ಯರು ಉತ್ತಮರೆನಿಸಿಕೊಳ್ಳಲು ಸಾಧ್ಯವಿಲ್ಲ, ಹೃದಯಶುದ್ಧಿ ಬೇಕು. ಅದಿಲ್ಲದೆ ಎಷ್ಟು ಡಿಗ್ರಿ ಪಡೆದರೇನು? ಅಷ್ಕಕ್ಕೂ ಭೈರಪ್ಪನನ್ನು ಓದಿ ನಿಜಕ್ಕೂ ಯಾರಿಗೂ ಏನೂ ಆಗಬೇಕಾಗಿಲ್ಲ. ವಿ.ಕದಂಥ ಜನಪ್ರಿಯ ಪತ್ರಿಕೆಯಲ್ಲಿ ಈತ ಹಸಿಹಸಿ ಸುಳ್ಳುಗಳನ್ನು ಬರೆದಿರುವುದರಿಂದ ಆತನಿಗೆ ನೀರಿಳಿಸಬೇಕಾಗಿದೆ ಅಷ್ಟೆ.<BR/>-ಸುಬ್ರಹ್ಮಣ್ಯ ಶಾಸ್ತ್ರಿAnonymousnoreply@blogger.comtag:blogger.com,1999:blog-5010782252325515504.post-5109117428042024272008-10-17T04:27:00.000-07:002008-10-17T04:27:00.000-07:00ರಾಕೇಶ್, ನಿಮ್ಮ ವಾದಸರಣಿಯೇ ಅರ್ಥವಾಗದ್ದು. ಹಿಂದೂ ಧರ್ಮದಲ್...ರಾಕೇಶ್, <BR/>ನಿಮ್ಮ ವಾದಸರಣಿಯೇ ಅರ್ಥವಾಗದ್ದು. ಹಿಂದೂ ಧರ್ಮದಲ್ಲಿ ವೇದ ಓದಿದ ಶೂದ್ರನ ಗಂಟಲಿಗೆ ಕಾದ ಸೀಸ ಸುರಿಯಬೇಕು ಅಂತಿದೆ, ವೇದ ಓದಿದರೆ ಗರ್ಭಿಣಿಗೆ ಗರ್ಭಪಾತ ಆಗುತ್ತೆ ಅಂತಿದೆ. ಅದು ಧರ್ಮದಲ್ಲಿದೆ ಅನ್ನುವ ಕಾರಣಕ್ಕೆ ಅದನ್ನು ಜೀವಪರ ಎನ್ನಲು ಸಾಧ್ಯವೇ.<BR/>ಜೀವವಿರೋಧಿ ಕ್ರಿಯೆಗಳು ಯಾವ ಧರ್ಮದಲ್ಲಿದ್ದರೂ ಅದು ಜೀವವಿರೋಧಿಯೇ. ಅದನ್ನು ಭೈರಪ್ಪ ಬರೆದ ಎಂದ ಮಾತ್ರಕ್ಕೆ ಜೀವಪರ ಎನ್ನುವವರಿಗೆ ತಲೆಕೆಟ್ಟಿರಬೇಕು ಅಷ್ಟೆ.<BR/>ಚರ್ಚ್ಗಳ ಮೇಲೆ ಕೃಷ್ಣ ಸರ್ಕಾರ ಇದ್ದಾಗ ದಾಳಿ ನಡೆಯಿತು. ಆಗ ಎಲ್ಲರೂ ಸುಮ್ಮನಿದ್ದರು ಎನ್ನುತ್ತೀರಲ್ಲ,<BR/>ಕಾಂಗ್ರೆಸ್ನವರು ಮಾಡಿದರು, ಬಿಜೆಪಿಯವರೂ ಮಾಡಲಿ ಎನ್ನುವುದು ನಿಮ್ಮ ಅಭಿಪ್ರಾಯವೇ?<BR/>ಇನ್ನೊಂದು ವಿಷಯ ನಿಮಗೆ ನೆನಪಿರಲಿ,<BR/>ಕಾಂಗ್ರೆಸ್ ಪಕ್ಷವೂ ಬಿಜೆಪಿಯ ಇನ್ನೊಂದು ಮುಖವೇ ಆಗಿದೆ. ಬಿಜೆಪಿಯದು ಉಗ್ರ ಹಿಂದುತ್ವವಾದವಾದರೆ, ಕಾಂಗ್ರೆಸ್ನದ್ದು ಸಾಫ್ಟ್ ಹಿಂದುತ್ವವಾದ. ವ್ಯತ್ಯಾಸಗಳು ಹೆಚ್ಚೇನಿಲ್ಲ.sugandhihttps://www.blogger.com/profile/09787936757448752019noreply@blogger.comtag:blogger.com,1999:blog-5010782252325515504.post-76816650752048502542008-10-17T04:26:00.000-07:002008-10-17T04:26:00.000-07:00ಭೈರಪ್ಪನವರ ಬಗ್ಗೆ ತಾವು ಬಳಸಿರುವ ಭಾಷೆ ನೋಡಿದರೆ ನಿಮ್ಮ ಲೆ...ಭೈರಪ್ಪನವರ ಬಗ್ಗೆ ತಾವು ಬಳಸಿರುವ ಭಾಷೆ ನೋಡಿದರೆ ನಿಮ್ಮ ಲೆವೆಲ್ ಏನು ಅಂತ ಅರ್ಥ ಆಗುತ್ತೆ. hats off to u guys... ಪೋರ್ಚುಗಲ್ ಆಡಳಿತದಲ್ಲಿ ನಡೆದ ಅವಾಂತರಗಳ ಬಗ್ಗೆ ಭೈರಪ್ಪನವರು ಬರೆದಿರುವುದರ ಬಗ್ಗೆ ನೊ ಕಾಮೆಂಟ್ಸ್, ಯಾಕೆ?Anonymousnoreply@blogger.comtag:blogger.com,1999:blog-5010782252325515504.post-191702844314305882008-10-17T04:16:00.000-07:002008-10-17T04:16:00.000-07:00ಎತ್ತ ಸಾಗುತ್ತಿದೆ ಚರ್ಚೆ ಈ ಚರ್ಚೆ? ಭೈರಪ್ಪನವರನ್ನು ಒಪ್ಪದ...ಎತ್ತ ಸಾಗುತ್ತಿದೆ ಚರ್ಚೆ ಈ ಚರ್ಚೆ? ಭೈರಪ್ಪನವರನ್ನು ಒಪ್ಪದಿದ್ದರೆ ಕತ್ತೆ ಬಾಲ. ಆ ವ್ಯಕ್ತಿಯ ಅಧ್ಯಯನ, ಓದು, ಆಸಕ್ತಿಯನ್ನಾದರು ನೋಡ್ರಿ.Anonymousnoreply@blogger.com